ಸಿನಿಮಾ ಪತ್ರಕರ್ತರಿಗೆ ಫುಡ್ ಕಿಟ್ ನೀಡಿದ ಸಚಿವರು

ಕೊರೋನಾ ಹಾವಳಿ ಎಲ್ಲರನ್ನು ಸಂಕಷ್ಟಕ್ಕೆ ದೂಡಿದೆ. ಇದೇ ಸಂದರ್ಭದಲ್ಲಿ ತೊಂದರೆಯಲ್ಲಿರುವ ಸಿನಿಮಾ ಪತ್ರಕರ್ತರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ .ಗೋಪಾಲಯ್ಯ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ್ ದಿನಸಿ ಕಿಟ್ಟನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು , ಪತ್ರಕರ್ತ ವೀರೇಶ್ ಹಾಜರಿದ್ದರು. ನಟ ಹಾಗೂ ಪತ್ರಕರ್ತ ಯತಿರಾಜ್ ಹಾಗೂ ಪಿ.ಆರ್.ಓ ವೆಂಕಟೇಶ್ ಇವರಿಬ್ಬರು ಈ ಕಿಟ್ ಗಳನ್ನು ವಿತರಣೆ ಕೆಲಸದಲ್ಲಿ ಸಕ್ರಿಯರಾಗಿದ್ದು , ಪತ್ರಕರ್ತರಿಗೆ ಕಿಟ್ ತಲುಪಿಸುವ ಕೆಲಸವನ್ನು ಕೂಡ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!