ರಕ್ತದಾನ ಹಾಗೂ ಉಚಿತ ಅಂಬ್ಯುಲೇನ್ಸ್ ಕೊಡುವ ಮೂಲಕ ಹುಟ್ಟು ಹಬ್ಬ ಆಚರಣೆ

ಟೈಗರ್ ಗ್ರೂಪ್ ನ ರಾಜ್ಯದ್ಯಕ್ಷರಾದ ಹರೀಶ್ ಗೌಡ ಅವರ ಹುಟ್ಟುಹಬ್ಬ ಅರ್ಥ ಪೂರ್ಣ ವಾಗಿ ಮಾಡಿಕೊಂಡರು.

ಸಮಾಜ ಸೇವೆ ಮಾಡುವ ಮೂಲಕ ಒಂದು ಸಾವಿರ ಮಕ್ಕಳಿಗೆ ಅನ್ನದಾನ ಮತ್ತು ನೋಟ ಪುಸ್ತಕ ಕೊಡಲಾಯಿತು.

ಟೈಗರ್ ಗ್ರೂಪ್ ನ ವತಿಯಿಂದ ಈಗಾಗಲೇ ಸಾವಿರಾರು ಜನರಿಗೆ ಸಹಾಯಮಾಡಲಾಗಿದೆ ಎಂದು ಗ್ರೂಪ್ ನ ಉಪಾಧ್ಯಕ್ಷ ರಾದ ಮಂಜುನಾಥ ಸೋಲೂರು (SVM) ಹೇಳಿದರು.

ಇಂಜನಹಳ್ಳಿ ದೇವರಾಜ್ ಮಾತನಾಡಿ ಜನರಿಗೆ ನಮ್ಮ ಕಡೆಯಿಂದ ಎಷ್ಟು ಹೆಲ್ಪ ಮಾಡಕಾತ್ತೊ ಅಸ್ಟು ಈಗ ಮಾಡತಾಯಿದ್ದಿವಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಹಾಯ ಮಾಡುತ್ತೆವೆ ಎಂದರು ಈಗ ಒಂದು ಸಾವಿರ ಜನರಿಗೆ ಹೋಸಕೊಟೆ ಬಿರಿಯಾನಿ ಊಟ ಹಾಕಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಜು, ಸೋನು ಬಾಯ್, ಸಾಗರ, ಮನು,ದೀಪಕ್ ಮತ್ತು ಟೈಗರ್‌ ಗ್ರುಪ್ ನ ಎಲ್ಲಾ ಕಾರ್ಯಕರ್ತರು ಬಾಗಿಯಾಗಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!