ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಕಂಬನಿ ಮಿಡಿದ ಸಿಎಂ ಬಿಎಸ್ ವೈ

ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ ಬಿಎಸ್ ವೈ :

ಎಸ್ ಪಿ ಬಿ ಅವರ ನಿಧನದಿಂದ ಸಂಗೀತ ಲೋಕದಲ್ಲಿ ಶೂನ್ಯವಾಗಿದೆ : ಹೆಚ್.ಡಿ.ಕುಮಾರಸ್ವಾಮಿ

ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕ ಸೌಮ್ಯ ರೆಡ್ಡಿ

ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕ ರಕ್ಷಿತ್ ಶೆಟ್ಟಿ

ನಿಮ್ಮ ಧ್ವನಿ ನಮ್ಮೊಂದಿಗೆ ಶಾಶ್ವತವಾಗಿ ಜೀವಿಸುತ್ತದೆ ನಟಿ ನಯನತಾರ

ಎಸ್‌ಪಿ ಬಾಲಸುಪ್ರಬ್ರಹ್ಮಣ್ಯಂ ನಿಧನಕ್ಕೆ ನಟಿ ನಯನತಾರ ಸಂತಾಪ ಸೂಚಿಸಿದ್ದು, ”ನಿಮ್ಮ ಧ್ವನಿ ನಮ್ಮೊಂದಿಗೆ ಶಾಶ್ವತವಾಗಿ ಜೀವಿಸುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ”RIP ಎಸ್ಪಿಬಿ ಸರ್. ನಿಮ್ಮ ಎಲ್ಲಾ ಸಂಗೀತಕ್ಕಾಗಿ ಧನ್ಯವಾದಗಳು. ನಿಮ್ಮ ಧ್ವನಿ ನಮ್ಮೊಂದಿಗೆ ಶಾಶ್ವತವಾಗಿ ಜೀವಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ಹೃದಯ ಚೂರುಚೂರಾಗಿದೆ ನಟಿ ಖುಷ್ಬೂ

ಎಸ್‌ಪಿಬಿ ಅಗಲಿಕೆ ನಟಿ ಖುಷ್ಬೂ ಸಂತಾಪ ಸೂಚಿಸಿದ್ದಾರೆ. ”ಹೃದಯ ಸಂಪೂರ್ಣವಾಗಿ ಚೂರು ಚೂರಾಗಿದೆ. ನೀವು ನಮ್ಮನ್ನು ಹೀಗೆ ಬಿಟ್ಟು ಹೋಗಬಾರದು ಸರ್, ಹೀಗೇಕೆ ಆಯಿತು?” ಎಂದು ಖುಷ್ಬೂ ಭಾವುಕರಾಗಿದ್ದಾರೆ.

ಏಳು ತಲೆಮಾರಿನಲ್ಲಿ ಉಳಿಯುತ್ತಾರೆ ಕಮಲ್ ಹಾಸನ್

ಬಾಲು ನಿಧನಕ್ಕೆ ಕಮಲ್ ಹಾಸನ್ ಸಂತಾಪ ವ್ಯಕ್ತಪಡಿಸಿದ್ದಾರೆ. ”ಎಸ್.ಪಿ.ಬಿ ಅವರ ಧ್ವನಿಯ ನೆರಳಲ್ಲಿ ದೀರ್ಘಕಾಲ ಬದುಕಿದ್ದು ನನಗೆ ಆಶೀರ್ವಾದ. ಏಳು ತಲೆಮಾರುಗಳವರೆಗೆ ಅವರು ಶಾಶ್ವತವಾಗಿ ಉಳಿಯಲಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!