ಈ ವಾರ ತೆರೆಗೆ `ಕಾರ್ಮೋಡ ಸರಿದು’

ಕುದುರೆಮುಖ ಟಾಕೀಸ್ ನಿರ್ಮಿಸಿರುವ, ಉದಯಕುಮಾರ್ ಪಿ.ಎಸ್ ನಿರ್ದೇಶನದ `ಕಾರ್ಮೋಡ ಸರಿದು` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಸತೀಶ್ ಬಾಬು ಸಂಗೀತ ನೀಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಜಿ ಸ್ಟುಡಿಯೋಸ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಅಮರನಾಥ್ ಸಂಭಾಷಣೆ ಬರೆದಿದ್ದಾರೆ. ಡಾ||ವಿ.ನಾಗೇಂದ್ರಪ್ರಸಾದ್ ಹಾಗೂ ಕಿರಣ್ ಚಂದ್ರ ಹಾಡುಗಳನ್ನು ರಚಿಸಿದ್ದಾರೆ. ಮಂಜು ರಾಜಣ್ಣ, ಅದ್ವಿತಿ ಶೆಟ್ಟಿ ಅಶೋಕ್, ದಿವ್ಯಶ್ರೀ, ಶ್ರೀಧರ್, ಮಾಸ್ಟರ್ ಹೇಮಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: sexual desire vs sexual attraction

Leave a Reply

Your email address will not be published. Required fields are marked *

Translate »
error: Content is protected !!