ಈ ವಾರ ತೆರೆಗೆ ‘ನವರಾತ್ರಿ’

ಈ ವಾರ ಬಿಡುಗಡೆ ಆಗುತ್ತಿರುವ `ನವರಾತ್ರಿ’ ಕನ್ನಡ ಸಿನಿಮಾ ದುಷ್ಟ ಶಕ್ತಿಯ ವಿರುದ್ದ ಹೊರಾಡುವ ಕಥಾ ವಸ್ತು ಹೊಂದಿದೆ. ದೈವ ಶಕ್ತಿಯ ಮುಂದೆ ಹೋರಾಟ ನಡೆಸಿದರೆ ಎನಾಗುವುದು ಎಂದು ನಿರ್ದೇಶಕ ಲಕ್ಷ್ಮೀಕಾಂತ್ ಹೇಳಿದ್ದಾರೆ. ಕಾಳಿ ದೇವಿ ವಿಗ್ರಹ ಇರುವ ಕಡೆ ಒಂದು ಕಟ್ಟಡ ತಲೆ ಎತ್ತಿರುತ್ತದೆ. ಇದರ ಪರಿಣಾಮ ಏನು ಎಂಬುದು ಚಿತ್ರಕತೆಯಲ್ಲಿ ವ್ಯಕ್ತ ಆಗುತ್ತದೆ.
ಒಂದು ಘಂಟೆ 55 ನಿಮಿಷದ ಈ `ನವರಾತ್ರಿ’ ಚಿತ್ರ ಫ್ಯಂಟಸಿ ಥ್ರಿಲ್ಲರ್ ಕಾಫೀಸ್ ಸಿನಿಮಸ್ ಅಡಿಯಲ್ಲಿ ಸಾಮಾನ್ಯ ರೆಡ್ಡಿ ವಂಶಿ ಅವರು ನಿರ್ಮಾಣ ಮಾಡಿದ್ದಾರೆ. ಲೋಕೇಶ್ ಚೆನ್ನ ಸಂಕಲನ, ನರೇಶ್ ಕುಮಾರಾನ್ ಸಂಗೀತ ನೀಡಿದ್ದಾರೆ.

ತ್ರಿವಿಕ್ರಮ್ (ವಿಕ್ರಮ್ ಮಂಜುನಾಥ್ ಪದ್ಮಾವತಿ ಟಿ ವಿ ಸೀರಿಯಲ್) ಹೃದಯ ಆವಂತಿ (ಒರಟ ಐ ಲವ್ ಯು ಹಾಗೂ ತ್ರಾಟಕ ನಾಯಕಿ), ಶಿವ ಮಂಜು, ಕಾರ್ತಿಕ್, ಪ್ರಣಯ ಮೂರ್ತಿ, ಲೋಕೇಶ್ ಹಾಗೂ ಇತರರು ತಾರಗಣದಲ್ಲಿದ್ದಾರೆ.

This Article Has 1 Comment
  1. Pingback: official statement

Leave a Reply

Your email address will not be published. Required fields are marked *

Translate »
error: Content is protected !!