ಖೈದಿಗಳ ಬಿಡುಗಡೆಗೆ ನೆರವಾದ ದುನಿಯಾ ವಿಜಯ್

ನಟ ದುನಿಯಾ ವಿಜಯ್ ಅವರು ಆರು ಜನ ಖೈದಿಗಳನ್ನು ಬಿಡುಗಡೆ ಮಾಡಲು ಸಹಾಯ ಹಸ್ತ ಚಾಚಿದ್ದಾರೆ.

ಪರಪ್ಪನ ಅಗ್ರಹಾರದ ಕಾರ್ಯಗ್ರಹದಲ್ಲಿದ್ದ ಆರು ಖೈದಿಗಳು ಜನವರಿ 18ರಂದು ಬಿಡುಗಡೆ ಆಗಿದ್ದಾರೆ. ಜೈಲು ಪಾಲಾಗಿರುವ ಅಮಾಯಕರ ಬಿಡುಗಡೆಗೆ ಪ್ರಯತ್ನ ಮಾಡುತ್ತೇನೆ ಎಂದು ದುನಿಯಾ ವಿಜಯ್ ಕೆಲ ದಿನಗಳ ಹಿಂದೆ ಹೇಳಿದ್ದರು.

ಸದ್ಯ ದುನಿಯಾ ವಿಜಯ್ ಭೀಮಾ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ವಿಚಿತ್ರದ ಎರಡನೇ ಹಾಡು ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿದೆ. ಐ ಲವ್ ಯು ಕಣೇ ಎನ್ನುವ ಹಾಡು ಸದ್ದು ಮಾಡುತ್ತಿದೆ. ಈ ಹಿಂದೆ ಬ್ಯಾಡ್ ಬಾಯ್ ಎನ್ನುವ ಹಾಡು ಸಾಕಷ್ಟು ಜನಪ್ರಿಯತೆ ಗಳಿಸಿತ್ತು.

ಈ ಸಿನಿಮಾಗೆ ಚರಣ್‌ ರಾಜ್‌ ಸಂಗೀತ ಸಂಯೋಜನೆ ಮಾಡುತ್ತಿದ್ದು, ಶಿವು ಸೇನಾ ಸಿನಿಮಾಟೋಗ್ರಫಿ  ಇದೆ. ಭೀಮಾ ಮೂಲಕ ದುನಿಯಾ ವಿಜಯ್ ಅವರು ಎರಡನೇ ಬಾರಿಗೆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.


__

Be the first to comment

Leave a Reply

Your email address will not be published. Required fields are marked *

Translate »
error: Content is protected !!