ನವರಸನ್ ಅವರ ಪ್ರೋಡಕ್ಷನ್ ಸಂಸ್ಥೆ ಆರಂಭ

ನಿರ್ಮಾಪಕ, ವಿತರಕ, ನಟ ನವರಸನ್ ಅವರ ಶ್ರೀಲಕ್ಷ್ಮೀ ವೃಷಾದ್ರಿ ಪ್ರೋಡಕ್ಷನ್ ಸಂಸ್ಥೆಯ ನೂತನ ಕಟ್ಟಡದ ಪ್ರಾರಾಂಭೋತ್ಸವ ಇತ್ತೀಚೆಗೆ ನಡೆಯಿತು.
ನಾಗರಭಾವಿಯಲ್ಲಿ ನಿರ್ಮಾಣವಾಗಿರುವ ಹೊಸ ಕಟ್ಟಡದ ಉದ್ಘಟನೆಗೆ ಭಾ.ಮಾ.ಹರೀಶ್, ಭಾ.ಮಾ.ಗಿರೀಶ್, ನಿರ್ದೇಶಕ ಗುರು ದೇಶಪಾಂಡೆ, ಚೇತನ್ ಕುಮಾರ್, ಕಲಾವಿದರಾದ ತಬಲನಾಣಿ, ಕೆಂಪೇಗೌಡ, ಭಜರಂಗಿ ಲೋಕಿ, ಮಜಾಟಾಕೀಸ್ ಪವನ್, ಗಿರಿ, ಮಿತ್ರ, ಮೈಸೂರು ಬಾಲ, ಸಂಜಯ್ ಗೌಡ, ರವಿ ಗೌಡ ಮುಂತಾದವರು ಆಗಮಿಸಿ ಶುಭ ಕೋರಿದರು. ನವರಸನ್ ಅವರು ಈಗ ಸಾಕಷ್ಟು ಚಿತ್ರಗಳ ನಿರ್ಮಾಣದ ಜೊತೆಗೆ, ವಿತರಣೆನ್ನು ಮಾಡುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!