‘ಮಹಿಷಾಸುರ’ ಚಿತ್ರ ಈ ವಾರ ತೆರೆಗೆ

ಮೇಲುಕೋಟೆ ಟೂರಿಂಗ್ ಟಾಕೀಸ್ ಸಂಸ್ಥೆಯಲ್ಲಿ ಶ್ರೀಮತಿ ಪಾರ್ವತಿ ಚಂದ್ರ ಶೇಖರ್ , ಲೀಲಾವತಿ ಸುರೇಶ್ ಕುಮಾರ್ ಹಾಗು ಪ್ರೇಮ ಚಂದ್ರಯ್ಯ ನಿರ್ಮಿಸಿರುವ ” ಮಹಿಷಾಸುರ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಚಿತ್ರವನ್ನು ಉದಯ ಪ್ರಸನ್ನ ನಿರ್ದೇಶನ ಮಾಡಿದ್ದಾರೆ.ಮನುಷ್ಯ ಒಳ್ಳೆಯವನೇ ಆಗಿದ್ದರೂ ಆತ ತನ್ನ ತಾಳ್ಮೆ ಕಳೆದುಕೊಂಡರೆ ಮಹಿಷಾಸುರನಾಗುತ್ತಾನೆ ಎಂದು ಹೇಳುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ.

ಚಿತ್ರಕ್ಕೆ ಕೃಷ್ಣ ಛಾಯಾಗ್ರಹಣ,ಸುನೀಲ್ ಕಾಶಿ ಸಂಗೀತ,ವೇಣು ಸಾಹಿತ್ಯವಿದೆ.ಅರ್ಜುನ, ರಾಜ್ ಮಂಜು,ಸುದರ್ಶನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!