ಕರ್ಷಣಂ ಈ ವಾರ ಬಿಡುಗಡೆ

ಡಿ.ಜೆ.ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ಧನಂಜಯ ಅತ್ರೆ ನಿರ್ಮಿಸಿರುವ ಕರ್ಷಣಂ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿತ್ತಿದೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರವನ್ನು ಶರವಣ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಹೇಮಂತ್ ಸುಬ್ರಮಣ್ಯ ಸಂಗೀತ, ಮೋಹನ್.ಎಂ ಮುಗುಡೇಶ್ವರನ್ ಛಾಯಗ್ರಹಣ, ಗೌರಿ ಅತ್ರೆ ಕಥೆ, ವೆಂಕಟೇಶ್ ಸಂಕಲನ, ಡಾ:ವಿ.ನಾಗೇಂದ್ರಪ್ರಾಸದ್, ಮನುವರ್ಷ ಸಾಹಿತ್ಯ, ಅಶೋಕ್ ಸಾಹಸ, ಗಿರೀಶ್ ನೃತ್ಯ ನಿರ್ದೇಶನವಿದೆ.ಧನಂಜಯ ಅತ್ರೆ, ಶ್ರೀನಿವಾಸ ಮೂರ್ತಿ, ಅನುಷಾರೈ, ವಿಜಯ್ ಚಂಡೂರ್, ಹೆಚ್.ಎಂ.ಟಿ.ವಿಜಯ್. ಚಿರಾಗ್.ಎಂ.ಎಸ್, ಕಾಳಿ ಪ್ರಸಾದ್, ಯಮುನಾ, ವಂದನಾ,ಗೌತಮ್ ರಾಜ್, ಮನ್ ಮೋಹನ್ ರೈ, ಗರೀಶ್ ಶೆಟ್ಟಿ, ರಾಮಸ್ವಾಮಿ ಮುಂತಾದವರ ತಾರಾಬಳಗವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!