ಧನಸಹಾಯ ಮಾಡಲು ಮುಂದಾದ ರೂಪ ಅಯ್ಯರ್​

ನಟಿ, ನಿರ್ದೇಶಕಿ ರೂಪ ಅಯ್ಯರ್ ಅವರು ಪತಿ, ಸಂಗೀತ ನಿರ್ದೇಶಕ ಗೌತಮ್ ಶ್ರೀವಾತ್ಸವ್ ಜೊತೆ ಸೇರಿಕೊಂಡು 100 ಜನ ಬಡವರಿಗೆ ತಲಾ 1000 ರೂಪಾಯಿಯಂತೆ ಧನಸಹಾಯ ಮಾಡಲು ಮುಂದಾಗಿದ್ದಾರೆ.

ಲಾಕ್​​ಡೌನ್​ನಿಂದಾಗಿ ಬಡ ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರೂಪ ಅಯ್ಯರ್​ ದಂಪತಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಈಗಾಗಲೇ 50ಕ್ಕೂ ಹೆಚ್ಚು ಜನರಿಗೆ ಸಹಾಯಧನ ಮಾಡಿದ್ದಾರೆ.

ಸೆಲೆಬ್ರೆಟಿ ದಂಪತಿಯ ಈ ಮಾನವೀಯ ಕಾರ್ಯಕ್ಕೆ ಪ್ರಶಂಶೆ ವ್ಯಕ್ತವಾಗಿದೆ

This Article Has 3 Comments
  1. Pingback: Wellington roofing contractor

  2. Pingback: CI-CD

  3. Pingback: DevSecOps Strategy

Leave a Reply

Your email address will not be published. Required fields are marked *

Translate »
error: Content is protected !!