“ಬಾರಿಸು ಕನ್ನಡ ಡಿಂಡಿಮವ” ಚಿತ್ರಕ್ಕೆ ಮುಹೂರ್ತ

ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ನಡಿಯಲ್ಲಿ ರೆಡಿಯಾಗುತ್ತಿದೇ “ಬಾರಿಸು ಕನ್ನಡ ಡಿಂಡಿಮವ” ಎಂದು ಮಹಾಕವಿ ಕುವೆಂಪು ರವರು ರಚಸಿರುವ ಮಹಾಕಾವ್ಯದ ಶೀರ್ಷಿಕೆಯನ್ನು ಇಟ್ಟಿಕೊಂಡು ಒಂದು ಸಿನಿಮಾ  ಮುಹೂರ್ತ ಕರೋನ ಮಧ್ಯೆಯು ಅತೀ ಸರಳ ಮತ್ತು ಸುರಕ್ಷಿತವಾಗಿ ಶ್ರೀ ಚಾಮುಂಡೇಶ್ವರಿ ತಾಯಿಯ ಸನ್ನಿಧಿಯಲ್ಲಿ ನಡೆಯಿತು.

ಈ  ಸಮಾರಂಭಕ್ಕೆ ಮಾಜಿ ಸಚಿವರಾದ ಎಸ್.ಎ. ರಾಮದಾಸ್, ಶಂಕರ್ ಅಶ್ವಥ್, ಡಾ!! ಕಾಸರಗೋಡು ಅಶೋಕ್ ಕುಮಾರ್,ವಿಶ್ವದಾಖಲೆ ಮಾಡಿರುವ ರಾಧ ಮಲ್ಲಪ್ಪ, ಹಾಗೂ ರಮೇಶಾಪ್ಪ ನವರು ಆಗಮಿಸಿದ್ದರು.

ಈ ಸಿನಿಮಾದಲ್ಲಿ ಮಕ್ಕಳೇ ಹೀರೋ ಹೀರೋಯಿನ್ ಗಳು ಈ ಚಲನಚಿತ್ರಕ್ಕೆ ಈ ಹಿಂದೆ ವಿಭಿನ್ನ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನವಿಲುಗರಿ ನವೀನ್ ಪಿ ಬಿ ರವರು ಡೈರೆಕ್ಟ್ ಮಾಡುತ್ತಿದ್ದಾರೆ.

ಸಂಗೀತ ಮನುರಾಜ್ ಮಾಡಿದರೇ ಬಂಡವಾಳವನ್ನು ಅಶ್ವಿಕ ಮೈಸೂರು ರವರು ಮಾಡುತ್ತಿದ್ದಾರೆ ಮೈಸೂರು ಪಾಂಡವಪುರ ಮತ್ತು ಬೆಂಗಳೂರುನಲ್ಲಿ ಚಿತ್ರೀಕರಣ ನಡೆಯಲಿದ್ದು ಪದ್ಮಶ್ರೀ ಪುರಸ್ಕೃತರಾದ ಪ್ರೊ.ಡಾ!! ದೊಡ್ಡರಂಗೇಗೌಡರವರು ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಎಂದು ಸಿನಿಮಾ ತಂಡ ತಿಳಿಸಿದೆ.

This Article Has 1 Comment
  1. Pingback: Tow Truck Pharr

Leave a Reply

Your email address will not be published. Required fields are marked *

Translate »
error: Content is protected !!